ಬೃಂದಾವನ ಪ್ರಾಪರ್ಟಿಸ್ ನಿಂದ 78ರಿಂದ 80ಕೋಟಿ ವಂಚನೆ; ಸಿಒಡಿ, ಸಿಐಡಿ ತನಿಖೆಗೆ ನೊಂದವರ ಆಗ್ರಹ.
ಬೆಂಗಳೂರಿನ ನಿವೇಶನ ನೀಡುವುದಾಗಿ ಬೃಂದಾವನ ಪ್ರಾಪರ್ಟಿಸ್ ಮಾಲೀಕರಿಂದ ಸಾರ್ವಜನಿಕರಿಗೆ ಸುಮಾರು ಎಪ್ಪತ್ತೈದು ಕೋಟಿ ರೂಪಾಯಿ ವಂಚನೆಯಾಗಿದ್ದು. ಗೃಹ ಇಲಾಖೆ ಮಧ್ಯಪ್ರವೇಶಿಸಿ ಈ ಪ್ರಕರಣವನ್ನು ಸಿಒಡಿ ಅಥವಾ ಸಿಐಡಿ ತನಿಖೆಗೆ ವಹಿಸಬೇಕೆಂದು ವಂಚನೆಗೊಳಗಾದ ಕರ್ನಾಟಕ ಜನಪರ ಸಮಾನ ವೇದಿಕೆ ಸದಸ್ಯರು ಆಗ್ರಹಿಸಿದ್ದಾರೆ. ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ…